Aditya Hridaya Stotram - ಆದಿತ್ಯ ಹೃದಯ ಸ್ತೋತ್ರ
ಪ್ರಸ್ತಾವನೆ :
"ಸೂರ್ಯ ನವಗ್ರಹಾಧಿಪತಿ, ಸೃಷ್ಟಿಕಾರಕ, ಯುಗಚಕ್ರಗಳ ನೇಮ ಹಾಗೂ ಸಂವಹನೆಗೆ ಕಾರಣಪುರುಷ. ಮಹಾವಿಷ್ಣುವಿನ ಅಂಶರೂಪಿಯಾಗಿ ಸೃಷ್ಟಿ-ಸ್ಥಿತಿ-ಲಯ ಪ್ರವೃತ್ತಿಯಲ್ಲಿ ನಿರತನಾಗಿ, 12 ಅವತರಣಿಕೆಗಳಲ್ಲಿ [ದ್ವಾದಶಾದಿತ್ಯ ] ಪ್ರಕಟವಾಗುವ ಭಾಸ್ಕರ - ಮಿತ್ರಾ, ರವಿ, ಸೂರ್ಯ, ಭಾನು, ಖ, ಪೂಷಾ, ಹಿರಣ್ಯಗರ್ಭ, ಮರೀಚಿ, ಆದಿತ್ಯ, ಸವಿತ್ರ್ ಹಾಗೂ ಅರ್ಕನೆಂದೂ ಪ್ರಸಿದ್ಧ. ಪಂಚಾಯತನ ಪೂಜಾ ಪದ್ಧತಿಯಲ್ಲಿ ಸೂರ್ಯನಿಗೆ, ಗಣಪತಿ-ಶಿವ-ದುರ್ಗಾ-ವಿಷ್ಣು, ಇವರುಗಳಷ್ಟೇ ಸಮಾನ ಸ್ಥಾನವಿದೆ.
ರಾಮಾಯಣ, ಮಹಾಭಾರತಗಳಲ್ಲಿ ಸೂರ್ಯನ ಪ್ರಾಮುಖ್ಯತೆ ಮುಖ್ಯವಾಹಿನಿಯಾಗಿಯೂ, ಉಪಕಥೆಗಳಲ್ಲಿಯೂ ದಾಖಲಿಸಲ್ಪಟ್ಟಿದೆ. ಅಂತಹ ಋಷಿಪ್ರಮಾಣಗಳಲ್ಲಿ ಅತ್ಯಂತ ಪ್ರಮುಖವೂ, ಕಿರೀಟಪ್ರಯವೂ ಆದದ್ದು "ಆದಿತ್ಯ ಹೃದಯ".
ತ್ರೇತಾಯುಗ, ವಾಲ್ಕೀಕಿ ರಾಮಾಯಣದಲ್ಲಿನ ಯುದ್ಧಕಾಂಡದ ಪ್ರಸಂಗ . ರಾಕ್ಷಸರಾಜ ರಾವಣ ಹಾಗೂ ಅವನ ಪರಿವಾರದವರೊಂದಿಗೆ ಕಾಳಗ ಮಾಡಿ, ಸೀತಾವಿಮೋಚನೆಗೆ ಪ್ರಯತ್ನಿಸುತ್ತಿದ್ದ ಶ್ರೀರಾಮಸೇನೆ ಜಯ ಕಾಣದೇ ಕಂಗೆಟ್ಟಿತ್ತು. ಲಕ್ಷ್ಮಣನೂ ಅಲ್ಪಕಾಲ ಪರಾಭವಗೊಂಡಿದ್ದು, ಯುದ್ಧದಲ್ಲಿ ಬಳಲಿದ್ದ ರಾಮಮೂರ್ತಿಗೆ ಅಗಸ್ತ್ಯಮುನಿಗಳು ಕೊಟ್ಟಂತಹ ಉಪದೇಶ ಆದಿತ್ಯಹೃದಯ ಸ್ತೋತ್ರವಾಯಿತು. ಸೂರ್ಯ ಮಂತ್ರೋಪದೇಶ ಯುಕ್ತನಾದ ಶ್ರೀರಾಮ ರಾವಣವಧೆಯನ್ನು ಮಾಡಿ, ಜಯವನ್ನು ಹೊಂದಿ, ಪುನಃ ಸೀತಾಪರಿಗ್ರಹಣ ಮಾಡಿದನು.
ಹೀಗೆ, ಮಂತ್ರರೂಪವಾಗಿ ಉಪದೇಶಿಸಲ್ಪಟ್ಟ ಆದಿತ್ಯ ಹೃದಯವು , ಕಲಿಯುಗದಲ್ಲಿ ನಿತ್ಯುಪಯುಕ್ತವಾದ ಸ್ತೋತ್ರವಾಯಿತು. ಈ ಸ್ತೋತ್ರವನ್ನು ಶ್ರೋತ್ರೀಯರು ಬೆಳಗಿನ ಸ್ನಾನಾನಂತರ, ಶುಚಿರ್ಭೂತರಾಗಿ ನಿತ್ಯಕರ್ಮಗಳ ಒಡನೆ ಪಠಣ ಮಾಡಿದಲ್ಲಿ ಆಯುರಾರೋಗ್ಯ ಸಂಪದವೂ, ಸಮೃದ್ಧಿ ಉಂಟಾಗುವುದೆಂದು ಪ್ರತೀತಿ."
ಧ್ಯಾನಮ್:
ನಮಸ್ಸವಿತ್ರೇ ಜಗದೇಕ ಚಕ್ಷುಸೇ
ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ |
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ
ವಿರಿಂಚಿ ನಾರಾಯಣ ಶಂಕರಾತ್ಮನೇ ||
ಸ್ತೋತ್ರ :
ತತೋ ಯುದ್ಧ ಪರಿಶ್ರಾಂತಂ
ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ
ಯುದ್ಧಾಯ ಸಮುಪಸ್ಥಿತಮ್ || 1 ||
ದೈವತೈಶ್ಚ ಸಮಾಗಮ್ಯ
ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್
ಅಗಸ್ತ್ಯೋ ಭಗವಾನ್ ಋಷಿಃ || 2 ||
ರಾಮ ರಾಮ ಮಹಾಬಾಹೋ
ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ
ಸಮರೇ ವಿಜಯಿಷ್ಯಸಿ || 3 ||
ಆದಿತ್ಯ ಹೃದಯಂ ಪುಣ್ಯಂ
ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್
ಅಕ್ಷಯ್ಯಂ ಪರಮಂ ಶಿವಮ್ || 4 ||
ಸರ್ವಮಂಗಳ ಮಾಂಗಳ್ಯಂ
ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್
ಆಯುರ್ವರ್ಧನ ಮುತ್ತಮಮ್ || 5 ||
ರಶ್ಮಿಮಂತಂ ಸಮುದ್ಯಂತಂ
ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ
ಭಾಸ್ಕರಂ ಭುವನೇಶ್ವರಮ್ || 6 ||
ಸರ್ವದೇವಾತ್ಮಕೋ ಹ್ಯೇಷ
ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್
ಲೋಕಾನ್ ಪಾತಿ ಗಭಸ್ತಿಭಿಃ || 7 ||
ಏಷ ಬ್ರಹ್ಮಾ ಚ ವಿಷ್ಣುಶ್ಚ
ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ
ಯಮಃ ಸೋಮೋ ಹ್ಯಪಾಂ ಪತಿಃ || 8 ||
ಪಿತರೋ ವಸವಃ ಸಾಧ್ಯಾ
ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ
ಋತುಕರ್ತಾ ಪ್ರಭಾಕರಃ || 9 ||
ಆದಿತ್ಯಃ ಸವಿತಾ ಸೂರ್ಯಃ
ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ
ಹಿರಣ್ಯರೇತಾ ದಿವಾಕರಃ || 10 ||
ಹರಿದಶ್ವಃ ಸಹಸ್ರಾರ್ಚಿಃ
ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ
ಮಾರ್ತಾಂಡಕೋsಅಂಶುಮಾನ್ || 11 ||
ಹಿರಣ್ಯಗರ್ಭಃ ಶಿಶಿರಃ
ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋஉದಿತೇಃ ಪುತ್ರಃ
ಶಂಖಃ ಶಿಶಿರನಾಶನಃ || 12 ||
ವ್ಯೋಮನಾಥ ಸ್ತಮೋಭೇದೀ
ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ
ವಿಂಧ್ಯವೀಥೀ ಪ್ಲವಂಗಮಃ || 13 ||
ಆತಪೀ ಮಂಡಲೀ ಮೃತ್ಯುಃ
ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ
ರಕ್ತಃ ಸರ್ವಭವೋದ್ಭವಃ || 14 ||
ನಕ್ಷತ್ರ ಗ್ರಹ ತಾರಾಣಾಮ್
ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ
ದ್ವಾದಶಾತ್ಮನ್-ನಮೋsಸ್ತು ತೇ || 15 ||
ನಮಃ ಪೂರ್ವಾಯ ಗಿರಯೇ
ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ
ದಿನಾಧಿಪತಯೇ ನಮಃ || 16 ||
ಜಯಾಯ ಜಯಭದ್ರಾಯ
ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ
ಆದಿತ್ಯಾಯ ನಮೋ ನಮಃ || 17 ||
ನಮ ಉಗ್ರಾಯ ವೀರಾಯ
ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ
ಮಾರ್ತಾಂಡಾಯ ನಮೋ ನಮಃ || 18 ||
ಬ್ರಹ್ಮೇಶಾನ ಅಚ್ಯುತೇಶಾಯ
ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ
ರೌದ್ರಾಯ ವಪುಷೇ ನಮಃ || 19 ||
ತಮೋಘ್ನಾಯ ಹಿಮಘ್ನಾಯ
ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ
ಜ್ಯೋತಿಷಾಂ ಪತಯೇ ನಮಃ || 20 ||
ತಪ್ತ ಚಾಮೀಕರಾಭಾಯ
ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಭಿ ನಿಘ್ನಾಯ
ರುಚಯೇ ಲೋಕಸಾಕ್ಷಿಣೇ || 21 ||
ನಾಶಯತ್ಯೇಷ ವೈ ಭೂತಂ
ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ
ವರ್ಷತ್ಯೇಷ ಗಭಸ್ತಿಭಿಃ || 22 ||
ಏಷ ಸುಪ್ತೇಷು ಜಾಗರ್ತಿ
ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ
ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||
ವೇದಾಶ್ಚ ಕ್ರತವಶ್ಚೈವ
ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು
ಸರ್ವ ಏಷ ರವಿಃ ಪ್ರಭುಃ || 24 ||
ಫಲಶ್ರುತಿ :
ಏನ ಮಾಪತ್ಸು ಕೃಚ್ಛ್ರೇಷು
ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್
ನಾವಶೀದತಿ ರಾಘವ || 25 ||
ಪೂಜಯಸ್ವೈನ ಮೇಕಾಗ್ರೋ
ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ
ಯುದ್ಧೇಷು ವಿಜಯಿಷ್ಯಸಿ || 26 ||
ಅಸ್ಮಿನ್ ಕ್ಷಣೇ ಮಹಾಬಾಹೋ
ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ
ಜಗಾಮ ಚ ಯಥಾಗತಮ್ || 27 ||
ಏತಚ್ಛ್ರುತ್ವಾ ಮಹಾತೇಜಾಃ
ನಷ್ಟ ಶೋಕೋsಭವತ್-ತದಾ |
ಧಾರಯಾ ಮಾಸ ಸುಪ್ರೀತೋ
ರಾಘವಃ ಪ್ರಯತಾತ್ಮವಾನ್ || 28 ||
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು
ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ
ಧನುರಾದಾಯ ವೀರ್ಯವಾನ್ || 29 ||
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ
ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ
ವಧೇ ತಸ್ಯ ಧೃತೋsಭವತ್ || 30 ||
ಅಧ ರವಿರ ವದನ-ನಿರೀಕ್ಷ್ಯ ರಾಮಂ
ಮುದಿತ ಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ
ಸುರಗಣ ಮಧ್ಯಗತೋ ವಚಸ್ತ್ವರೇತಿ || 31 ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮಿಕೀಯೇ ಆದಿಕಾವ್ಯೇ ಯುದ್ದಕಾಂಡೇ ಪಂಚಾಧಿಕ ಶತತಮ ಸರ್ಗಃ ||